ದಿನಾಂಕ ೨೫. ೦೫. ೨೦೧೪ರಂದು ರವಿವಾರ ಇತಿಹಾಸ ಪ್ರಸಿದ್ಧ ಅತಿಶಯ ಕ್ಷೇತ್ರ ಅಪ್ಪಾಯಿ ಬಸದಿ ಅನಂತನಾಥಸ್ವಾಮಿ ದೇವರ ಶಾಸ್ತ್ರೀಯ ಪ್ರಾಕ್ತನ ಅಧ್ಯಯನ ಕಾರ್ಯಾಗಾರವು ನಮ್ಮ ನಾಡಿನ ನುರಿತ ಇತಿಹಾಸ ತಜ್ಞರ ಸಹಭಾಗಿತ್ವದೊಂದಿಗೆ ಧವಲತ್ರಯ ಜೈನಕಾಶಿ ಟ್ರಸ್ಟ್ (ರಿ.), ರಮಾರಾಣಿ ಶೋಧ ಸಂಸ್ಥಾನ, ಶ್ರೀ ಜೈನಮಠ, ಮೂಡುಬಿದಿರೆ ಇವರ ಪ್ರಾಯೋಜಕತ್ವದಲ್ಲಿ ಜರುಗಲಿರುವುದು.
ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೩೫ರಿಂದ.
ಪಾವನ ಸಾನ್ನಿಧ್ಯ ಹಾಗೂ ಆಶೀರ್ವಚನ:
ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿಗಳವರು, ಶ್ರೀ ಜೈನಮಠ, ಮೂಡುಬಿದಿರೆ
ಉದ್ಘಾಟನೆ:
ಶ್ರೀ ಎಂ. ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್, ಮಂಗಳೂರು
ಪ್ರಧಾನ ಅತಿಥಿ: ಶ್ರೀ ಜಯಪ್ರಕಾಶ್ ಹೆಗ್ಡೆ ಸುಮ್ಮಗುತ್ತು, ಶ್ರೀ ಪುಷ್ಪರಾಜ್ ಜೈನ್, ಅಬೀಷ್ ಬಿಲ್ಡರ್ಸ್, ಮಂಗಳೂರು
ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೩೫ರಿಂದ.
ಪಾವನ ಸಾನ್ನಿಧ್ಯ ಹಾಗೂ ಆಶೀರ್ವಚನ:
ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿಗಳವರು, ಶ್ರೀ ಜೈನಮಠ, ಮೂಡುಬಿದಿರೆ
ಉದ್ಘಾಟನೆ:
ಶ್ರೀ ಎಂ. ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್, ಮಂಗಳೂರು
ಪ್ರಧಾನ ಅತಿಥಿ: ಶ್ರೀ ಜಯಪ್ರಕಾಶ್ ಹೆಗ್ಡೆ ಸುಮ್ಮಗುತ್ತು, ಶ್ರೀ ಪುಷ್ಪರಾಜ್ ಜೈನ್, ಅಬೀಷ್ ಬಿಲ್ಡರ್ಸ್, ಮಂಗಳೂರು
No comments:
Post a Comment