Tuesday, February 4, 2014

|| ಭಗವಾನ್ ಶ್ರೀ ಚಂದ್ರನಾಥಾಯ ನಮಃ ||
|| ಶ್ರೀ ಜ್ವಾಲಾಮಾಲಿನೀ ದೇವ್ಯೈ ನಮಃ ||ತಾ. ೦೯. ೦೨. ೨೦೧೪ರಿಂದ ತಾ. ೧೩. ೦೨. ೨೦೧೪ರ ವರೆಗೆ
ಮೂಡುಬಿದಿರೆ ಬಡಗ ಬಸದಿಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ
ರಥೋತ್ಸವ ಶ್ರೀವಿಹಾರ
ಪರಮಪೂಜ್ಯ ಶ್ರೀಮದಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ
ಮಾರ್ಗದರ್ಶನ, ನೇತೃತ್ವ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ
ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು
ತಾ. ೦೯.೦೨.೨೦೧೪ ರವಿವಾರ ಸಂಜೆ ಗಂಟೆ ೬.೫೦ಕ್ಕೆ ಧ್ವಜಾರೋಹಣ.
ತಾ. ೧೨.೦೨.೨೦೧೪ನೇ ಬುಧವಾರ ಮಧ್ಯಾಹ್ನ ಗಂಟೆ ೧೨.೨೫ರ ಅಭಿಜಿನ್ ಲಗ್ನದಲ್ಲಿ ಶ್ರೀ ಸ್ವಾಮಿಯ ರಥಾರೋಹಣ,
ಮಧ್ಯಾಹ್ನ ಗಂಟೆ ೨.೦೦ರಿಂದ ಆರಾಧನೆ ರಾತ್ರಿ ಗಂಟೆ ೭.೩೦ಕ್ಕೆ ಶ್ರೀಮಠದಿಂದ ಬಡಗ ಬಸದಿಗೆ ಅಗ್ರೋದಕ ಮೆರವಣಿಗೆ ಹೊರಡುವುದು
ರಾತ್ರಿ ಗಂಟೆ ೮.೦೦ರಿಂದ
ರಥೋತ್ಸವ ಶ್ರೀವಿಹಾರ, ಧಾರ್ಮಿಕ ಸಭೆ, ೧೦೮ ಕಲಶ ಮಹಾಭಿಷೇಕ.
------------------------------------------------
ದಿನಾಂಕ ೧೨.೦೨.೨೦೧೪ನೇ ಬುಧವಾರ ಬೆಳಿಗ್ಗೆ ಗಂಟೆ ೫.೩೦ರಿಂದ ಮೂಡುಬಿದಿರೆ ಶ್ರೀಮಠದಲ್ಲಿ
ಶ್ರೀ ಕೂಷ್ಮಾಂಡಿನೀ ಕಲಾರೋಪಣೆ
----------------------------------
೧೨.೦೪.೨೦೧೪ ರಂದು ಶ್ರೀ ಮಹಾವೀರಸ್ವಾಮಿ ಜಯಂತಿ
೧೩.೦೪.೨೦೧೪ ರಂದು ಸಾವಿರ ಕಂಬದ ಬಸದಿಯ ಕಿರಿಯ ರಥ
೧೪.೦೪.೨೦೧೪ ರಂದು ಹಿರಿಯ ರಥ
ಸರ್ವರಿಗೂ ಆದರದ ಸ್ವಾಗತ
ಸಂಜಯಂತ ಕುಮಾರ್ ಶೆಟ್ಟಿ, ವ್ಯವಸ್ಥಾಪಕ, ಶ್ರೀ ಜೈನಮಠ, ಮೂಡುಬಿದಿರೆ
ಶುಭ ಕೋರುವ
ಪ್ರಕಾಶ್ ಜೈನ್, ಬೆಂಗಳೂರು, ವೀರೇಂದ್ರ ಕುಮಾರ್, ಮೂಡುಬಿದಿರೆ, ಮಿತ್ರಸೇನ ಇಂದ್ರ, ಅಭಯಕುಮಾರ್, ಪದ್ಮಶ್ರೀ ಸ್ಟುಡಿಯೋ, ವೀರೇಂದ್ರ ಕಾಂಬ್ಳಿ




No comments:

Post a Comment