Wednesday, May 25, 2022
Tuesday, March 29, 2022
birthday 29 march 2022
ಜೈನ ಧರ್ಮದ ಪ್ರಚಾರ ಮತ್ತು ಉಪನ್ಯಾಸ, ಸರ್ವಧರ್ಮ ಸಮ್ಮೇಳನ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಪಾಲ್ಗೊಳ್ಳಲು,ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯು. ಕೆ, ಯುಎಸ್ಎ,ಕೆನಡಾ, ಸ್ಪೇನ್, ನ್ಯೂಜಿಲ್ಯಾಂಡ್, ಯುಎಇ, ಜಪಾನ, ಹಾಕಾಂಗ್, ಸಿಂಗಪುರ, ಮಲೇಷಿಯಾ, ನೇಪಾಳ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಉಪನ್ಯಾಸಗಳಿಂದ ಜೈನ ಧರ್ಮದ ಪ್ರಚಾರ -ಪ್ರಸಾರ ಮಾಡಿದ್ದಾರೆ.
Monday, March 14, 2022
Mangaluru: Karnataka governor Thaver Chandra Gehlot visits Jain math
Mangaluru: Karnataka governor Thaver Chandra Gehlot visits Jain math: Daijiworld Media Network – Mangaluru (EP)Mangaluru, Mar 14: The governor of Karnataka Thaver Chandra Gehlot visited the Jain temple here at 4 PM on Monday, March 14.
He obtained Dhavala Traya Grantha Jina, Bimba darshana, offered Vinaya Pooja, had a look at ancient writings and was glad. He unveiled the plaques of J.....
Saturday, October 30, 2021
ವಾರ್ತಾ ವಾಹಿನಿ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ ಶ್ರೀ ಮಠ ದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ 24.10.2021ಹರಸಿ ಆಶೀರ್ವಾದ
Tv9 ವಾರ್ತಾ ವಾಹಿನಿ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ ಇವರು ಶ್ರೀ ಜೈನ ಮಠದಲ್ಲಿ ಭಗ ವಾನ್ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ನೆರವೇರಿಸಿ ನವ ತೀರ್ಥoಕರ ಆರಾಧನೆಯಲ್ಲಿ ಪಾಲ್ಗೊಂಡು ಮೂಡು ಬಿದಿರೆ ಚಾ ತುರ್ಮಸ ನಿರತ ದಿವ್ಯ ಸಾಗರ ಮುನಿ ರಾಜ ರ ಹಾಗೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಗಳವರ ಆಶೀರ್ವಾದ ಪಡೆದರು ಈ ಸಂಧರ್ಭ ಅವರನ್ನು ಪೂಜ್ಯ ಸ್ವಾಮೀಜಿ ಶ್ರೀ ಮಠ ದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ 24.10.2021ರಂದು ಮಧ್ಯಾಹ್ನ ಶಾಲು ಹಾರ ಸ್ಮರಣಿಕೆ ನೀಡಿ ಹರಸಿ ಆಶೀರ್ವಾದ ಮಾಡಿದರು, ಅವರ ತಂದೆ ಭುಜಬಲಿ, ಹಿರಿಯ ರಾದ ನಾಗರಾಜ್ ಜೈನ್ ಕುಟುಂಬಸ್ಥರು ಉಪಸ್ಥಿತರಿದ್ದರು.
ಜೈನಕಾಶಿ ಯ 18 ಪ್ರಾಚೀನ ಬಸದಿ ಗಳ ಪೈಕಿ ಶೆಟ್ರ ಬಸದಿ ಹಾಗೂ ಬೆಟ್ಕೇರಿ ಬಸದಿ ಬಿಂಬ ಶುದ್ದಿ, ವಿಮಾನ ಶುದ್ಧಿ
ಜೈನಕಾಶಿ ಯ 18 ಪ್ರಾಚೀನ ಬಸದಿ ಗಳ ಪೈಕಿ ಶೆಟ್ರ ಬಸದಿ ಹಾಗೂ ಬೆಟ್ಕೇರಿ ಬಸದಿ ಭಗವಾನ್ ೧00೮ ಶ್ರೀ ಶ್ರೀ ಶ್ರೀ ಮಹಾವೀರ ಸ್ವಾಮಿ ಬಿಂಬ ಶುದ್ದಿ, ವಿಮಾನ ಶುದ್ಧಿ ಜಿನ ಆಗಮೋಕ್ತ ಕಾರ್ಯಕ್ರಮ ವು 108 ದಿವ್ಯ ಸಾಗರ ಮುನಿ ರಾಜರ ಪಾವನ ಸಾನ್ನಿಧ್ಯ ದಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಗಳವರ ಮಾರ್ಗದರ್ಶನ ಉಪಸ್ಥಿತಿ ಯಲ್ಲಿ ದಿನಾಂಕ 29.10.21ಹಾಗೂ 03.11.21 ರಂದು ಜಿನ ಆಗಮೋಕ್ತ ರೀತಿಯಲ್ಲಿ ಜರುಗಲಿದೆ ತಾವು ಆಗಮಿಸಿ ಜಿನ ಗoದೋದಕ ಸ್ವೀಕರಿಸಿ ಧರ್ಮ ಲಾಭ ಪಡೆಯಬೇಕಾಗಿ ವಿನಂತಿ
ಕಾರ್ಯಕ್ರಮ ವಿವರ
ಶ್ರೀ ಮಹಾವೀರ ಸ್ವಾಮಿ, ಶೆಟ್ರ ಬಸದಿ
ಶ್ರೀ ಮಹಾವೀರ ಸ್ವಾಮಿ, ಬೆಟ್ಕೇರಿ ಬಸದಿ
ಶೆಟ್ರ ಬಸದಿ ಮೂಡು ಬಿದಿರೆ
◆ತಾ.29.10.2021 ಶುಕ್ರವಾರ ಬೆಳಿಗ್ಗೆ ಗಂಟೆ 07.25 ರ ತುಲಾ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನ ಶುದ್ಧಿ ವಿಧಾನ, ಬಿಂಬ ಶುದ್ಧಿ ವಿಧಾನ, ದಿವಾ ಗಂಟೆ 12.05- 12.35ರೊಳಗೆ ಮಂತ್ರನ್ಯಾಸ.
ವಿಧಾನ.
ಮುಖ ವಸ್ತ್ರ ಉದ್ಘಾಟನೆ, ನವ ಕಳಶ ಅಭಿಷೇಕ
ಬೆಟ್ಟ ಕೇರಿ ಬಸದಿ
◆ತಾ.03.11.2021 ಬುಧವಾರ ಬೆಳಿಗ್ಗೆ ಗಂಟೆ 07.05 ರ ತುಲಾ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನ ಶುದ್ಧಿ ವಿಧಾನ, ಬಿಂಬ ಶುದ್ಧಿ ವಿಧಾನ, ದಿವಾ ಗಂಟೆ 11.25- 11.55ರೊಳಗೆ ಮಂತ್ರನ್ಯಾಸ. ಮುಖ ವಸ್ತ್ರ ಉದ್ಘಾಟನೆ, ನವ ಕಳಶ ಅಭಿಷೇಕ
ಶ್ರೀ ಜೈನ ಮಠ ದ ಪರವಾಗಿ
ಸರ್ವರಿಗೂ ಆದರದ ಸ್ವಾಗತ ಬಯಸುವ
ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್
ಬಸದಿ ಮುಕ್ತಸರ ರು ಮೂಡುಬಿದಿರೆ
ಹಾಗೂ
ಶ್ರೀ ಸಂಜಯಂಥ ಕುಮಾರ್ ಶೆಟ್ಟಿ ವ್ಯವ ಸ್ಥಾಪಕರು ಶ್ರೀ ಜೈನ ಮಠ ಮೂಡು ಬಿದಿರೆ
JAINKASHI MOODABIDRE IMPORTANT FESTIVAL
ಜನವರಿ.2022
15 ಮಕರ ಸಂಕ್ರಮಣ ಶ್ರೀ ಮಠ, ಸಾವಿರ ಕಂಬ ಬಸದಿ ಯಲ್ಲಿ ವಿಶೇಷ ಪೂಜೆ
.2ನೇ ಶನಿವಾರ .ಮೂಡುಬಿದಿರೆ ಅಮ್ಮನವರ ಬಸದಿ ರಥೋತ್ಸವ
ಫೆಬ್ರವರಿ..ತಾ...ಮಾಘ ತ್ರಯೋದಶಿ ...ಮೂಡುಬಿದಿರೆ ಬಡಗುಬಸದಿ ರಥೋತ್ಸವ
ಮಾರ್ಚ್.ಫಾಲ್ಗುಣ ಬಹುಳ ದಶಮಿ .ತಾ.ಮೂಡುಬಿದಿರೆ ಗುರುಬಸದಿ ವಾರ್ಷಿಕೋತ್ಸವ
ಎಪ್ರಿಲ್..ತಾ..ಚೈತ್ರ ತ್ರಯೋದಶಿ.(ಕ್ಯಾಲೆಂಡರ್ ನೋಡ ಬೇಕು ).ಮೂಡುಬಿದಿರೆಯಲ್ಲಿ ಭ| ಮಹಾವೀರ ಜಯಂತಿ
ಚತುರ್ಥಿ ಕಿರಿಯ ರಥ
ಹುಣ್ಣಿಮೆ
ಹಿರಿಯ ರಥ
ಮೇ ತಿಂಗಳು
ಅಕ್ಷಯ ತೃತೀಯ ಶ್ರೀಜೈನ ಮಠ ದಲ್ಲಿ ವಿಶೇಷ ಪೂಜೆ
... ..ಜೇಷ್ಠ ಶುದ್ಧ ಪಂಚಮಿ
ಮೂಡುಬಿದಿರೆಯಲ್ಲಿ ಶ್ರುತ ಪಂಚಮಿ ಆರಾಧನೆ
ಜೂನ್..ಆಷಾಢ ಚತುರ್ಥಿ.. ಮೂಡುಬಿದಿರೆ
ಜೈನಮಠದಲ್ಲಿಚಾತುರ್ಮಾಸ ಪ್ರಾರಂಭ
ಗುರು ಪೂರ್ಣಿಮೆ
ವೀರ ಶಾಶಾನ ಜಯಂತಿ
ಜೂಲೈ
ಕೆರೆ ಬಸದಿ, ಬಾಗಿನ ಸಮರ್ಪಣೆ
18 ಬಸದಿ ಯಲ್ಲಿ ನಾಗರ ಪಂಚಮಿ ತನು ಹೊಯ್ಯು ವ ಕಾರ್ಯಕ್ರಮ ನಾಗ ಪೂಜೆ
ಮಕುಟ ಸಪ್ತಮಿ
ಭಗವಾನ್ ಪಾರ್ಶ್ವ ನಾಥ ಮೋಕ್ಷ ಕಲ್ಯಾಣ
ಗುರು ಬಸದಿ
ಮಹಾ ಅಭಿಷೇಕ
ಶ್ರೀ ಜೈನ ಮಠ ದಲ್ಲಿ ಭಟ್ಟಾರಕ ಶ್ರೀ ಗಳಿಂದ ನಿರ್ವಾಣಪೂಜೆ ಮಹಾ ಅರ್ಘ್ಯ ಸಮರ್ಪಣೆ
ನೂಲ ಹುಣ್ಣಿಮೆ (ರತ್ನ ತ್ರಯ ಸೂತ್ರ ಧಾರಣೆ )
ಆಗಸ್ಟ್ 29.2022.ಮೂಡುಬಿದಿರೆ ಭಟ್ಟಾರಕ ಶ್ರೀ 23ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ
ರಮಾರಾಣಿ ಶೋದ
ಸಂಸ್ಥಾನ ದಲ್ಲಿ ಶಿಕ್ಷಕರ ದಿನ 05. ಸೆಪ್ಟೆಂಬರ್
ಬೆನಕನ ಅಮಾವಾಸ್ಯೆ ಶ್ರೀ ಮಠ ದಲ್ಲಿ ಶಾಂತಿ ವಿಧಾನ, ಹವನ
ಷೋಡಶ ಕಾರಣ ವ್ರತ
16 ದಿನ ಗಳ 16ಭಾವನೆ ಪೂಜೆ
ಮೌನ ವ್ರತ( ಒಂದು ದಿನ )ಭಾದ್ರಪದ ಶುಕ್ಲ ಏಕ
ದ್ವಿತೀಯ ಚಾರಿತ್ರ ಚಕ್ರವರ್ತಿ 20ನೇ ಶತಮಾನದ ಪ್ರಥಮ ಆಚಾರ್ಯ 108 ಶಾಂತಿ ಸಾಗರ ಪುಣ್ಯ ತಿಥಿ
ಭಾದ್ರಪದ ಶುಕ್ಲ ಚತುರ್ಥಿ ಯಿಂದ ಪ್ರಾರಂಭ ವಾಗಿ 10ದಿನ ಗಳ ಪರ್ಯಂತ ಪರ್ವ ರಾಜ ದಶಲಕ್ಷಣ ಪರ್ವ ಆಚರಿಸ ಲಾಗುತ್ತ ದೆ ಹುಣ್ಣಿಮೆ ಗೆ ಸಮಾಪನ ಗೊಳ್ಳುತ್ತದೆ
ಉತ್ತಮ ಕ್ಷಮೆ
ಉತ್ತಮ ಮಾರ್ಧ ವ ಧರ್ಮ
ಉತ್ತಮ ಅರ್ಜವ
ಉತ್ತಮ ಶೌಚ
ಉತ್ತಮ ಸತ್ಯ
ಸುಗಂಧ ದಶಮಿ
ಉತ್ತಮ ಸಂಯಮ
ಉತ್ತಮ ತಪ
ಉತ್ತಮ ತ್ಯಾಗ
ಅನಂತ ನೋಂಪಿ
ಪ್ರಥಮ ದಿನ
ಉತ್ತಮ ಅಕಿoಚನ್ಯ
ಅನಂತ ನೋಂಪಿ
ಮಧ್ಯ 2ನೇ ಯ ದಿನ
ಉತ್ತಮ ಬ್ರಹ್ಮಚರ್ಯಾ
ಧರ್ಮ
ಅನಂತ ನೋಂಪಿ
ಕೊನೆ ಯ ದಿನ
ಶರನ್ನವರಾತ್ರಿ ಪಾಡ್ಯ
ನವ ರಾತ್ರಿ ಪೂಜೆ ಆರಂಭ ಶ್ರೀ ಜೈನ ಮಠ
ಲೆಪ್ಪದ ಬಸದಿ
ಬೆಂಕಿ ಬಸದಿ ಸರಸ್ವತಿ ಮಂಟಪ
ನಲ್ಲೂರುಕ್ಷೇತ್ರ ದಲ್ಲಿ ಕೂಶ್ಮಾ 0ಡಿ ನಿ
ದೇವಿ ಕೂರ್ಮ ಶ್ರೀ ಪೀಠ ಸಿಂಹಾಸನ ರೋಹಣ
ತೆನೆ ಹಬ್ಬ, ಮೂಡುಬಿದಿರೆ ಶ್ರೀ ಗಳ ವತಿಯಿಂದ ನಲ್ಲೂರು ಬಸದಿ
ರಾತ್ರಿ ಅಷ್ಟಾ ವ ದಾನ ಸೇವೆ ನವ ರಾತ್ರಿ ಪೂಜೆ
ನವ ರಾತ್ರಿ ಪೂಜೆ ಆರಂಭ
12.10.21
ಸ್ವಸ್ತಿಶ್ರೀ ಶ್ರೀ ಗಳಿಂದ
ಜಿನ ವಾಣಿ ಸರಸ್ವತಿ ಪೂಜೆ ಶ್ರೀ ಮಠ ದಲ್ಲಿ ಪ್ರಾಚೀನ ಗ್ರಂಥ ಗಳ ಪೂಜೆ ಗ್ರಂಥ
ಸ್ವಾಧ್ಯಯ
8ನೇ ದಿನ ಜೈನ ಕಾಶಿ ಮೂಡು ಬಿದಿರೆ ಯಲ್ಲಿ ಜೀವ ದಯಾ ಅಷ್ಟಮಿ 18 ಬಸದಿ ದರ್ಶನ ವಿಶೇಷ ಪೂಜೆ
.
15.10.21
ಶ್ರೀ ಮಠ ಮೂಡುಬಿದಿ ರೆ ಯಲ್ಲಿ ಕದಿರು ಹಬ್ಬ
ತೆನೆ ಕಟ್ಟಿ ಶ್ರೀ ಮಠ ದಲ್ಲಿ ವಿಶೇಷ ಪೂಜೆ
ಗಣಧರ ಪೂಜೆ
ಗದ್ದುಗೆ ಪೂಜೆ
ಗುರು ಬಸದಿ ಶ್ರೀ ಗಳ ಚಂದನ ಪೀಠ ಸಿoಹಾಸನ ರೋಹಣ ಗುರುಚರಣ,ಪಾದ ಪೂಜೆ
ರಾತ್ರಿ ನಲ್ಲೂರು ಬಸದಿ ಯಲ್ಲಿ ಉತ್ಸವ
ಭಗವಾನ್ ಮಹಾವೀರ ನಿರ್ವಾಣ ಪೂಜೆ 2022
ದೀಪಾವಳಿ.ಅಮಾವಾಸ್ಯೆ .2549ನೇ ವೀರ ನಿರ್ವಾಣ ಸಂವತ್ಸರ ಪ್ರಾರಂಭ
ಕಾರ್ತೀಕ
ಅಷ್ಟಾಹ್ನಿ ಕಾ
ನಂದೀಶ್ವರ 8 ದಿನಗಳ ಪೂಜೆ ಆರಂಭ
ಕಾರ್ತೀಕ ಮಾಸ ಅಷ್ಟಮಿ ಯಿಂದ ಹುಣ್ಣಿಮೆ ವರೆಗೆ
ನವೆಂಬರ್ 
2022
ಗುರುಬಸದಿ ಯಲ್ಲಿ
ಶ್ರೀ ಮಠ ದಿಂದ
ಮಂದಾರ ಅಭಿಷೇಕ
ಧನುರ್ ಮಾಸದ ಪೂಜೆ ಪ್ರತಿ ಮಂಗಳವಾರ /ರವಿ ವಾರ
ಒಂದು ತಿಂಗಳ ನಗರ ದೇವತೆ ಗಳ ನಾಲ್ಕು ಪ್ರಾಚೀನ ಬಸದಿ ಗಳ ಜೈನ ಕಾಶಿ ಯ ಗಡಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕು ಗಳ ಬಸದಿಗಳಲ್ಲಿ ಪೂಜೆ
ಕ್ರಮ ವಾಗಿ
ಗುರು ಬಸದಿ ಮೊದಲ ಪೂಜೆ ಶ್ರೀ ಮಠ ದಿಂದ
೨ ನೇ ಪೂಜೆ ಗುರು ಬಸದಿ ಯಲ್ಲಿ ಸೇವೆ ಊರ ಹತ್ತು ಸಮಸ್ತ ರಿಂದ
೩ನೇ ಪೂಜೆ ಸಾವಿರ ಕಂಬ ಬಸದಿ
೪ನೇ ಪೂಜೆ ಬಡಗ ಬಸದಿ
೫ ನೇ ಪೂಜೆ
ಬೆಟ್ಕೇರಿ ಬಸದಿ
೬ ನೇ ಪೂಜೆ
ಕೆರೆ ಬಸದಿ ಯಲ್ಲಿ ಶ್ರೀ ಶ್ರೀ ಗಳ ಮಾರ್ಗದರ್ಶನ ದಲ್ಲಿ
ವಿಶ್ವ ಶಾಂತಿ ಪ್ರಾರ್ಥನೆ
ಅಭಿಷೇಕ, ಪೂಜೆ
ಡಿಸೆಂಬರ್ 15..ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ ಅಟ್ಟಳಿಗೆ ಅಭಿಷೇಕ
Subscribe to:
Posts (Atom)















