ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ 24ನೇ ವರ್ಷದ ಪಟ್ಟಾಭಿಷೇಕ ವರ್ಧoತಿ ಉತ್ಸವ ಇಂದು ಬೆಳಿಗ್ಗೆ29.8.23ರಂದು ಮಂಗಳವಾರ 6.35ಕ್ಕೆ ಗುರುಗಳ ಬಸದಿ ಯಲ್ಲಿ ಜರುಗಿತು ಭಗವಾನ್ ಪಾರ್ಶ್ವ ನಾಥ ಸ್ವಾಮಿ ಗೆ ವಿಶೇಷ ಅಭಿಷೇಕ 24ತೀರ್ಥ o ಕರ ರ ಪೂಜೆ ಸರಸ್ವತಿ, ಪದ್ಮಾವತಿ ಪೂಜೆ ಮಹಾ ಮಂಗಲ ಆರತಿ 18ಬಸದಿ ಗಳ ಅರ್ಚಕರಿಂದಶ್ರೀ ಜಿನ ಗಂದೋದಕ ಪ್ರಸಾದ ಸ್ವೀಕರಿಸಿ ಸ್ವಾಮೀಜಿ ಆಶೀರ್ವಾದ ನೀಡಿ
ಧರ್ಮ ಸಂಸ್ಕೃತಿ ಸಮಾಜ ಸೇವೆ ಮಠ ಮಾನ್ಯ ಗಳು ಸಮಾಜ ಸಹಕಾರ ದಿಂದ ಭಕ್ತ ಜನರ ವಿಶ್ವಾಸ ಭಕ್ತಿ ಧರ್ಮ ವಾಸ್ಸಲ್ಯ ದಿಂದ ಪ್ರಗತಿ ಕಾಣುದು ಸಾಧ್ಯ
ಜಗತ್ತಿನಲ್ಲಿ ಪರಸ್ಪರ ಅಪ ನಂಬಿಕೆ ಉಸ್ಸಾಹ ದ ಕೊರತೆ ಯಿಂದ ದುಃಖ್ಖ ಪರಸ್ಪರ ಅರಿತು ಕೂಡಿ ಬಾಳಿದಾಗ ಧರ್ಮ ಜಾಗೃತಿ ಯ ಕಾರ್ಯ ದಲ್ಲಿ ತೊಡಗಿಸಿ ಕೊಂಡ ಸಜ್ಜನ ರು ಸುಖಶಾಂತಿ ನೆಮ್ಮದಿ ಪಡೆಯುವರು ಪೂರ್ವ ಆಚಾರ್ಯ ರ ದೀಕ್ಷಾ ಗುರು ಗಳ ಅನುಗ್ರಹ ದಿಂದ ಧರ್ಮ ಕಾರ್ಯ ದಲ್ಲಿ ಪ್ರಗತಿ ಸಾಧ್ಯ ವಾಗಿದೆ ಎಂದರು ಪ್ರಕೃತಿ ರಕ್ಷಣೆ ಧರ್ಮ ರಕ್ಷಣೆ ಆತ್ಮ ಕಲ್ಯಾಣ ದ ಮಾರ್ಗ ದಲ್ಲಿ ಮುನ್ನಡೆ ಯೋಣ ಎಂದು ನುಡಿದರು ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಬಸದಿ ಮುಕ್ತೇಸರರು, ಅಭಯ ಚಂದ್ರ ಜೈನ್, ಯಂ ಬಾಹುಬಲಿ ಪ್ರಸಾದ್ ಶಂಭವ್ ಕುಮಾರ್, ಶ್ರೀ ಮಠ ವ್ಯವ ಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು ಬಳಿಕ ಮಧ್ಯಾಹ್ನ 3ಗಂಟೆ ಗೆ ಮುನಿರಾಜ್ ರೆಂಜಾಳ ತಾಳ ಮದ್ದಳೆ ಕಾರ್ಯಕ್ರಮ ದೀಪ ಬೆಳಗಿಸಿ ಚಾಲನೆ ನೀಡಿದರು ಉಮಾನಾಥ್ ಶೆಣೈ, ಕೃಷ್ಣ ರಾಜ ಹೆಗ್ಡೆ ಜತೆಗೆ ಇದ್ದರು ಪ್ರಭಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿದರು
No comments:
Post a Comment