Thursday, October 24, 2019

26-10-19 ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ ಪಂಚಾ ಮೃತ ಅಭಿಷೇಕ


ಧರ್ಮಬಂದುಗಳೇ 
27-10-2019 ರಂದು
ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ಪ್ರಯುಕ್ತ ಮುನ್ನ ದಿನವಾದ 26-10-19 
ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ
ಶ್ರೀಜೈನಮಠ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ) ಜೈನ್ ಮಿಲನ್ ಮೂಡಬಿದಿರೆ,ಸರ್ವ ಮಂಗಳ ಮಹಿಳಾ ಸಂಘ ಮೂಡುಬಿದಿರೆ
ಸಹಯೋಗದೊಂದಿಗೆ ಭಗವಾನ್ ಚಂದ್ರಪ್ರಭ ಸ್ವಾಮೀಗೆ ಸಂಜೆ 6.35ರಿಂದ ಪಂಚಾ ಮೃತ ಅಭಿಷೇಕ ಮಹಾ ಮಂಗಳಾರತಿ
ಅಷ್ಟ ವಿಧಾರ್ಚನೆ 26-10-19 
ಶನಿವಾರ ಜಗತ್ಪ್ರ ಸಿದ್ದ ಸಾವಿರ ಕಂಬ ದ ಬಸದಿ ಯಲ್ಲಿ
ರಾತ್ರಿ
7.35ರಿಂದ ಭಾಗವಾನ್ ಮಹಾ ವೀರ ಸ್ವಾಮಿ ಪೂಜೆ,ಭಜನೆ ಧಾರ್ಮಿಕ ವೈವಿಧ್ಯಮಯ ಕಾರ್ಯಾ ಕ್ರಮ ಹಮ್ಮಿ ಕೊಳ್ಳ ಲಾ ಗಿ ದೆ
ಧರ್ಮಬಂದುಗಳಾದ ತಾವಲ್ಲರೊ ಹೆಚ್ಹಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಾ ಕ್ರಮ ಚಂದ ಗಾಣಿಸಿ ಕೊಡ ಬೇಕಾಗಿ ಅಪೇಕ್ಷೆ
ಇತಿ ಶ್ರೀ ಶ್ರೀ ಗಳವರ ಅಪ್ಪಣೆ ಮೇರೆಗೆ
ಶ್ರೀಸಂಜಯಂಥ ಕುಮರ್ ಶೆಟ್ಟಿ
ವ್ಯೆವಸ್ಥಾಪಕರು

ಶ್ರೀದಿಗಂಬರ ಜೈನ ಮಠ ಮೂಡಬಿದಿರೆ

No comments:

Post a Comment