Monday, February 1, 2016

ಜನಕಲ್ಯಾಣ ಕಾರ‍್ಯಕ್ರಮ

ಜನಕಲ್ಯಾಣ ಕಾರ‍್ಯಕ್ರಮ
       ವಾಸ್ತು, ಶಿಲ್ಪಕಲೆ ಕುರಿತು ಉಪನ್ಯಾಸ-ಎರಡು ತಿಂಗಳಿಗೊಂದು ಸಲ
       ಲಲಿತ ಕಲೆಗಳಿಗೆ ಪ್ರೋತ್ಸಾಹ- ನೃತ್ಯ-ನಾಟಕ ಆಯೋಜನೆ
       ವಿದ್ಯಾರ್ಥಿವೇತನ ವಿತರಣೆ: ವಿದ್ಯಾನಿಧಿ ( ವಿದ್ಯಾನಿಧಿ- )
       ಬಾಲಬೋಧೆ ಶಿಕ್ಷಣ ವ್ಯವಸ್ಥೆ- ವರ್ಷದಲ್ಲಿ ಎರಡು ಸಲ
       ಪೂಜಾ ಪಾಠ ಶಿಬಿರ-ವರ್ಷದ ಎರಡು ಸಲ-ಅಕ್ಟೋಬರ್/ಮೇ

       ಜೈನ ಸಾಹಿತ್ಯ ಪರಂಪರೆ-ವಿ. ವಿ. ಮಟ್ಟದ ವಿಚಾರ ಸಂಕಿರಣ ಏರ್ಪಡಿಸುವಿಕೆ
       ಜೈನ ಜ್ಯೋತಿಷ್ಯ, ವಾಸ್ತು-ವರ್ಷದಲ್ಲಿ ಎರಡು ಸಲ

       ಧವಳ, ಮಹಾಧವಳ, ಜಯಧವಳ- ಧವಳತ್ರಯ ಕೃತಿಗಳ ಅವಲೋಕನ

       ಉತ್ತರಭಾರತದ ವಿದ್ವಾಂಸರೊಂದಿಗೆ ಸಮಾಲೋಚನಾ ಸಂಗೋಷ್ಠಿ-ತ್ರೈಮಾಸಿಕ-ವರ್ಷದಲ್ಲಿ ೪ ಸಲ

       ಚತು: ದಾನ: ೧. ಆಹಾರ,  
       ೨. ಅಭಯ (ಸಾಹಿತ್ಯ, ಬಸದಿಗಳ ರಕ್ಷಣೆ)
       ೩ ವಿದ್ಯಾ (ವಿದ್ಯಾರ್ಥಿ ವೇತನ)     
       ೪. ಔಷಧ (ಆರೋಗ್ಯ ಶಿಬಿರ, ಆಯುರ್ವೇದ ಚಿಕಿತ್ಸಾಲಯ)

       ಮೂಡಬಿದಿರೆಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಭಾಗಿತ್ವ . ತೀರ್ಥಂಕರ ವನ/ ಪರಿಸರ ರಕ್ಷಣೆ

       ಗ್ರಂಥಾಲಯ ಶ್ರುತ ಭಂಡಾರವನ್ನು ಸುಸ್ಥಿತಿಯಲ್ಲಿರಿಸಿ ಡಿಜಿಟಲೈಸ್ ಮಾಡುವುದು-, ಅಧ್ಯಯನಕ್ಕಾಗಿ ತೆರೆದಿಡುವುದು.

       ಸ್ಥಳೀಯ ಸರಕಾರಿ ಕನ್ನಡ ಶಾಲೆ (ಪ್ರಾಥಮಿಕ/ಪ್ರೌಢ)ಗಳಿಗೆ ಸಹಾಯ (ಪುಸ್ತಕ)


ªÀµÀðzÀ°è MªÉÄä C©ü£ÀA¢¹ ºÀgÀ¸ÀĪÀÅzÀÄ

No comments:

Post a Comment