ಜನಕಲ್ಯಾಣ ಕಾರ್ಯಕ್ರಮ
ವಾಸ್ತು, ಶಿಲ್ಪಕಲೆ ಕುರಿತು ಉಪನ್ಯಾಸ-ಎರಡು ತಿಂಗಳಿಗೊಂದು
ಸಲ
ಲಲಿತ ಕಲೆಗಳಿಗೆ ಪ್ರೋತ್ಸಾಹ- ನೃತ್ಯ-ನಾಟಕ ಆಯೋಜನೆ
ವಿದ್ಯಾರ್ಥಿವೇತನ ವಿತರಣೆ: ವಿದ್ಯಾನಿಧಿ ( ವಿದ್ಯಾನಿಧಿ- )
ಬಾಲಬೋಧೆ ಶಿಕ್ಷಣ ವ್ಯವಸ್ಥೆ- ವರ್ಷದಲ್ಲಿ ಎರಡು ಸಲ
ಪೂಜಾ ಪಾಠ ಶಿಬಿರ-ವರ್ಷದ ಎರಡು ಸಲ-ಅಕ್ಟೋಬರ್/ಮೇ
ಜೈನ ಸಾಹಿತ್ಯ ಪರಂಪರೆ-ವಿ. ವಿ. ಮಟ್ಟದ ವಿಚಾರ ಸಂಕಿರಣ
ಏರ್ಪಡಿಸುವಿಕೆ
ಜೈನ ಜ್ಯೋತಿಷ್ಯ, ವಾಸ್ತು-ವರ್ಷದಲ್ಲಿ ಎರಡು ಸಲ
ಧವಳ, ಮಹಾಧವಳ, ಜಯಧವಳ- ಧವಳತ್ರಯ ಕೃತಿಗಳ ಅವಲೋಕನ
ಉತ್ತರಭಾರತದ ವಿದ್ವಾಂಸರೊಂದಿಗೆ ಸಮಾಲೋಚನಾ ಸಂಗೋಷ್ಠಿ-ತ್ರೈಮಾಸಿಕ-ವರ್ಷದಲ್ಲಿ
೪ ಸಲ
ಚತು: ದಾನ: ೧. ಆಹಾರ,
೨. ಅಭಯ (ಸಾಹಿತ್ಯ, ಬಸದಿಗಳ ರಕ್ಷಣೆ)
೩ ವಿದ್ಯಾ (ವಿದ್ಯಾರ್ಥಿ ವೇತನ)
೪. ಔಷಧ (ಆರೋಗ್ಯ ಶಿಬಿರ, ಆಯುರ್ವೇದ ಚಿಕಿತ್ಸಾಲಯ)
ಮೂಡಬಿದಿರೆಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ
ಪಡಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಭಾಗಿತ್ವ . ತೀರ್ಥಂಕರ ವನ/ ಪರಿಸರ ರಕ್ಷಣೆ
ಗ್ರಂಥಾಲಯ ಶ್ರುತ ಭಂಡಾರವನ್ನು ಸುಸ್ಥಿತಿಯಲ್ಲಿರಿಸಿ
ಡಿಜಿಟಲೈಸ್ ಮಾಡುವುದು-, ಅಧ್ಯಯನಕ್ಕಾಗಿ ತೆರೆದಿಡುವುದು.
ಸ್ಥಳೀಯ ಸರಕಾರಿ ಕನ್ನಡ ಶಾಲೆ (ಪ್ರಾಥಮಿಕ/ಪ್ರೌಢ)ಗಳಿಗೆ
ಸಹಾಯ (ಪುಸ್ತಕ)
No comments:
Post a Comment